ಧೂರ್ತರ ಕಪಟ ಆಟದಲ್ಲಿ,
ಹಿತೈಷಿಗಳ ಮಾತಿನ ಸುಳಿಯಲ್ಲಿ,
ಶತ್ರುಗಳ ರಣತಂತ್ರದ ಮಧ್ಯೆಯಲ್ಲಿ,
ಎಂದೆಂದಿಗೂ ಕಣ್ಣನ್ನೇ ಬಿಡದ ಆ ದೇವರು,
ತೋಚದೆ,
ಬರೀ ಅಂಗಲಾಚಿಸೋ ದಯನೀಯ ಸ್ಥಿತಿಯಲ್ಲಿ ಸಿಲುಕಿದೆನೆಯ್ಯ..
ದಾರಿಯಾವುದಯ್ಯ? ?
ಇದ್ದು, ಗುದ್ದಾಡಿ ಬದುಕಬೇಕೋ?
ಇಲ್ಲ, ಸೋತು, ನೆಲ ಸೇರಬೇಕೋ?
ದಾರಿಯಾವುದಯ್ಯ? ?
ಗೋರಿ ಎಲ್ಲಿದೆಯಯ್ಯ? ?
This poem has not been translated into any other language yet.
I would like to translate this poem