Friday, April 29, 2016

ಕತ್ತಲಿನನಮಿತ ಸಾಗರದ ಕ್ಷಣಾರ್ಧ ಕಿಡಿ ನಾವು Comments

Rating: 0.0

ಹುಟ್ಟು ಸಾವಿನ ಮಧ್ಯೆ ಬದುಕು ಬೆಳಕಿರುವಾಗ.
ನಮ್ಮೊಳಗೆ ನಮ್ಲೆಲ್ಲ ಸುಖಶಾಂತಿ ತೃಪ್ತಿಯಿರುವಾಗ,
ದಟ್ಟ ಕತ್ತಲಲಿ ಮುಖಮುಚ್ಚುವ ಹುಚ್ಚುಹಂಬಲ ನಮಗೇಕೆ?
ಹೊರಗದ್ದಲದಲ್ಲಿ ಸುಖ ಹುಡುಕುವ ಹುಂಬತನ ನಮಗೇಕೆ?
...
Read full text

PRAVEEN KUMAR Kannada Poems
COMMENTS
Close
Error Success