Praveen Kumar in Bhavana Poems

Hit Title Date Added
1.
ಕನ್ನಡ ನಾಡು

ಬೆಟ್ಟ, ಕಂದರ, ಬಯಲು, ಸೀಮೆ, ನದಿ, ಕಾಡು
ತೋಳಸೆರೆಯಲ್ಲಿ ಕಡಲು ಸೆರಗು ಚಿಮ್ಮುತ್ತಿದೆ ನೋಡು,
ಮರಾಠ, ದ್ರಾವಿಡ ಗೌರವ ಪಹರೆ ಸ್ನೇಹದ ಹಾಡು
ಮಣ್ಣಲ್ಲಿ ಮಣ್ಣಾಗಿ ಕೂಡಿ ಕಟ್ಟಿದೆ ಕನ್ನಡದ ನಾಡು.
...

2.
ಸುಖ-ದು: ಖ

ಗಾಳಿಯಲ್ಲಾಡುವ ಮೋಡದ ಗೂಡು
ಕಪ್ಪಿನ ಸಿಡುಕಿನ ಉಡುಗೆಯ ತೊಟ್ಟು,
ಹರ್ಷದ ಮಳೆಹನಿ ಧಾರೆಯ ನೀಡು.
...

3.
ಕೋಪ

ಕೋಪಧಗೆಯಲಿ ಬೆಂದು ಶುದ್ಧರಾದವರಿಲ್ಲ,
ಕೆಂಪು ಕಣ್ಣಿನ ಸೋಂಕು ಕೈವಲ್ಯಸುಖ ತಂದಿಲ್ಲ,
ಶಿವತಾಂಡವ ನೋಡಿ ನಿರ್ಮಲ ಶಾಂತಿ ಕಂಡವರಿಲ್ಲ;
ಕೋಪ ಕೆದರಿದ ಮೇಲೆ ನ್ಯಾಯನ್ಯಾಯ ಕಾಣುವುದಿಲ್ಲ,
...

4.
ಹಿಡಿತ

ಕುದುರೆಯನೇರಿ
ಕಡಿವಾಣ ಕಡೆಗೆಣಿಸಿದರೆ ಹೇಗೆ?
ಸಾಗರವ ಸೇರಿ
ಜಂಘಬಲ ಜಡತವಾದರೆ ಹೇಗೆ?
...

5.
ಶುದ್ಧ ಜೀವನ

ಮಾತು ಮುತ್ತು ಚೆಲ್ಲಿ
ಹುಳುಕಿನ ಹುತ್ತಕ್ಕೆ ಹಾಲೆರೆಯ ಬೇಡ,
ಜ್ಞಾನ ದ್ಟೃ, ಶ್ರವಣ, ಗ್ರಹಣ ಬುದ್ಧಿ ಹುರಿಗೊಂಡು
ಬೆಳಕಿನನಲಿ ನಡೆಯುವುದೆ ಜೀವನದ ಶುದ್ಧಿ;
...

6.
ಸ್ನೇಹ

ಸ್ನೇಹವು ಬಲೆಯಲ್ಲ, ಗೆಳೆಯ,
ಮೇಲೇರಲಿರುವ ನೂಲಿನ ಏಣಿ;
ಸ್ನೇಹವು ಬಂಧನದ ಪಂಜರವಲ್ಲ,
ಗಗನ ವಿಹಾರದ ವಿಹಂಗಮ ಕರಣ.
...

7.
ಹುಟ್ಟು

ಹುಟ್ಟು ರಸವಿರಸಗಳ ಕಟ್ಟು,
ದಿನರಾತ್ರಿ, ಸುಖದು: ಖಗಳ ಮೊದಲಿನ ಮೆಟ್ಟು;
ಮುಗ್ಗರಿಸುವ, ಸರಿುಡುವ ಹೆಜ್ಜೆಗಳ ಸೆಜ್ಜೆ,
ಭವಿಷ್ಯದ ಬೀಜ, ಮೊದಲಿನ ಪಾಠ,
...

8.
ಆಡಳಿತದ ಪಿತೂರಿ

ಆಡಳಿತ ನಾಡಿನ ಬಾಡಿಗೆ ಕಡಗ,
ಶೋಕಿಗೆ ತೊಟ್ಟ ಬೆಡಗಿನ ಬೇಡಿ,
ಸಂಚು, ಹೊಂಚು, ವಂಚನೆ, ರಂಜನೆ
ಅಲೌಕಿಕವಾಗುವ ಪಿತೂರಿಯ ಯೋಜನೆ.
...

9.
ನಡತೆ

ಹೃದಯ ಹಂದರದಲ್ಲಿ ಹುದುಗಿ ಹರಿಯುವ ಗಂಗೆ
ಮರೆತೂ ದಡವನು ಮೀರಿ ಹರವದಿರಲಿ.
ನಿಶ್ಯಕ್ತ ನಿಮಿಷಗಳು ನಿರ್ಮಲ ಗುಪ್ತಗಾಮಿನಿ ಗಂಗೆ
ಕೆಸರು ಕಲ್ಮಶ ಕೂಪ ಕಾರಣವಾಗದಿರಲಿ,
...

10.
ಕಡಲು

ಕಡಲು ಕಡೆದಾಗ ವಿಷಾಮೃತ ಮೂಡಿತ್ತು,
ಕಡಲು ದುಡಿದಾಗ ಧನರಾಶಿ ಕೊಟ್ಟಿತ್ತು,
ಅಬ್ಬರ-ಉಬ್ಬರ ಮಧ್ಯದೀ ತಪಮಗ್ನಯೋಗಋ
ತಳಕಾಣದ ಜಲರಾಶಿ, ಜೀವಭವ ಸಂಚಯನ.
...

Close
Error Success