ಪ್ರಾಕ್ತನ ಸಂಸ್ಕತಿ ಬುನಾದಿ ಭಾರತ
ಸತ್ಯದ ದರ್ಶನ ಹರಿಸಿದೆ ಅವಿರತ,
ಅಹಿಂಸೆ, ಶಾಚಿತಿಯ ಧೋರಣೆಯಿಂದ,
ಹಿಮಾಲಯ ಸಂಯಮ ದಾರಿಯಿಂದ,
...
ಶಿಸ್ತು ಶಾಸ್ತ್ರದ ಶಿಷ್ಯವೃತ್ತಿಗೆ ತನ್ನಕೊಟ್ಟು,
ಹೃದಯ ಗುರುವಿನ ಶಿಕ್ಷೆಗೆ ತಲೆಕೊಟ್ಟು,
ಬಯಲುದಾರಿಯುದ್ದ ಮುನ್ನಡೆಯ ಕಕ್ಷೆ ವಿಧಿಸಿಟ್ಟು
ನಡೆದರೆ ಶಿಸ್ತು ಮುನ್ನಡೆಸುವುದು ಕೈಹಿಡಿದು.
...
ನಿನ್ನ ಸಾರ್ವಭೌಮತ್ವಕ್ಕೆ, ತಲೆವಾಗಿ,
ನಿನ್ನ ಲೋಕದಲಿ, ಬೇರು ಬಿಟ್ಟಿರುವ ನಮಗೆ,
ನಿನ್ನ ನೀತಿ ನಿಯಮಗಳ ಪರಜ್ಞಾನ ನೀಡು;
ಎಲ್ಲಿ, ಏನು, ಹೇಗೆಂದು,
...
ಸಮರಸ ತರುವ ಸಂಗೀತದ ಧಾರೆ
ಹೃದಯ ಸ್ಪಂದಿಸುವ ಆತ್ಮ ಸಂಗಾತಿ,
ಮಧುರತೆ ಚಿಗುರುವ ನಿಸರ್ಗದ ಮೋಡಿ,
ಅಲೆ ಅಲೆಯಾಗಿ ಮನಸ್ಸನು ಬೆಸೆದು
...
ಸುಳಿ ಗಾಳಿಗೆ ಸಿಲುಕಿದ ಒಣ ಹುಲ್ಲಿನಂತೆ
ಎಲ್ಲೋ ನಿರ್ವಾತದಾಗುಂತಕದ ಮಧ್ಯೆ
ಎಲ್ಲಿ ಮುಟ್ಟಬೇಕೆಂಬ ಗೊಡವೆಯ ಕಳೆದು,
ಎಡಬಲ ಮೇಲೆಕೆಳಗೆನೋ ಹಿಂದೆಮುಂದೆ
...
ಅಮೃತವೆಂಬಲ್ಲಿ ಅಮೃತವುಂಟು,
ಸುಖದಿನಗಳ ವಿಜಯದ ಚಿನ್ನದ ಗಂಟು;
ಅಮೃತವೆಂಬಲ್ಲಿ ಅಮೃತವುಂಟು,
ಕುದುರೆಯೇರಿ ಬರಲಿದೆ ಬಯಸಿದ ನಂಟು.
...
ಜೀವ ಪಣವಾಗಿಟ್ಟುನಾ ನಿನ್ನ ಹಿಂದೆ ಬಿದ್ದೆ,
ನೀನೆನ್ನ ಇಹಪರವೆನ್ನದೆ ಇದ್ದುದನ್ನೆಲ್ಲ ಕದ್ದೆ;
ಅದು ನಿನ್ನ ಹಕ್ಕೆಂದು ನಾನೂ ಸುಮ್ಮನಿದ್ದೆ,
ನೋಡಿಲ್ಲಿ ನಾನೀಗ ನಿರ್ವಾತದಲಿ ಸಿಕ್ಕಿಬಿದ್ದೆ.
...
ಎಡದಲ್ಲೊಂದು ಕುತ್ತು,
ಬಲದಲ್ಲೊಂದು ಕುತ್ತು,
ದಾರಿತಿಳಿಯದ ಬಂಡಿ ಎತ್ತು
ಜೋಡುರಸ್ತೆಯಲ್ಲಿ ನಿಂತು
...
ದೂರದಲ್ಲೆಲ್ಲೋ ನಿಂತು ನೀನು
ನನ್ನ ಹೀಗೆ ಕರೆಯುವಾಗ,
ಹೇಗೆ ನಾನು ಬಳಿಗೆ ಬಂದು
ನಿನ್ನನ್ನಪ್ಪಿ ಮುದ್ದುಗೈದು
...