Tuesday, July 11, 2017

ಅರಿವಿನ ಪರಿಧಿ Comments

Rating: 0.0

ನೀನೆಲ್ಲಾದರೂ ಇದ್ದಿದ್ದರೆ ಇಲ್ಲಿ ಬರಬೇಕಿತ್ತು,
ಓಡೋಡಿ ಬಂದು, ನೋವು ನಲಿವು ಹಂಚಬೇಕಿತ್ತು;
ನನ್ನನ್ನು ಕಂಡು, ಕಣ್ಣಿನಾರತಿ ಬೆಳಗಿ
ನಿನ್ನಾತ್ಮ ಬೆಳಕನ್ನು ಸುತ್ತ ಚೆಲ್ಲಬೇಕಿತ್ತು;
...
Read full text

PRAVEEN KUMAR Kannada Poems
COMMENTS
Close
Error Success