Tuesday, July 11, 2017

ಅತ್ಯಗತ್ಯ ಸತ್ಯ Comments

Rating: 0.0

ಗಾಜುಮಣಿಗಳ ನಡುವೆ ಅಡಗಿರುವ ಬಜ್ಜರವು ನೀನು,
ತರ್ಕಕಾರಣ ಮಧ್ಯೆ ನೀನು ಪ್ರತಿಭೆಯ ಸತತ ಸೆಲೆ,
ಭಾವಾನುಭಾವದಲಿ ಪ್ರೇಮ ಸಮರ್ಪಣೆಯ ರೂಪ,
ಅನುಭೂತಿಯಲಿ ನೀನು ಅನುನಯದ ವಿದ್ಯೆ.
...
Read full text

PRAVEEN KUMAR Kannada Poems
COMMENTS
Close
Error Success