ಶ್ರೀ ಭಾರತೀಯ ಸಂಸ್ಕೃತಿಯಲ್ಲಿ ಕನ್ನಡ ಭಾಷೆ
ಹೂವಿನಂತೆ ಸುಗಂಧ
ರೂಪದಲ್ಲಿ ಹಲವಾರು ಆರಾರ |
ಕಾಣಲಿಕ್ಕೆ ಭಿನ್ನ ಭಿನ್ನ ಬಣ್ಣ;
ಸರಳ ಕನ್ನಡ ಹಿಂದಿ ವರ್ತನೆ ಮತ್ತು ಸಂಪ್ರದಾಯ
ಕೆಲಸನಲ್ಲಿ ಚಂಧ ಸಹಕಾರ ||
# ಶಾಂತಿ ಮಳೆ ಸುರಿಯುತಾ
.)
ಈ ಭಾಷೆಗೆ
ಓಡಲಿಕ್ಕೆ ಗುಂಡ ಅಕ್ಷರ ಗಾಲಿಗಳು |
ಹಾರಲಿಕ್ಕೆ ರೆಕ್ಕೆಗಳು
ಈಜಾಡಲು ಒತ್ತಕ್ಷರಗಳು |
ಶಕ್ತಿಯುತ ಕೃಷಿ ಬೆಳವಣೆಗೆ ||
# ಶಾಂತಿ ಸಾಗರ ಹರಿಯುತ್ತಾ ll
ದೇವರೇ ಸರ್ವ ಭಾಷೆಗೆ ಸರಿ |
ಕಠಿಣ ಆದರೆ ಏನು ಆಯಿತು?
ಅಭ್ಯಾಸ್ ಬರವಣಿಗೆಯಿಂದ |
ಕನ್ನಡ ಸೇರಿ 8 ಸಿರಿ!
* ಸುಂದರ ಶಿಕ್ಷಣ ಪದ್ಧತಿ!
* ಶಾಂತಿ ತಂದೀದ ಸಾಹಿತ್ಯ |
ಸೃಷ್ಟಿಕರ್ತನ ಕೃಪೆಯಿಂದ |
ಸಂತ ಸೂಫಿ ಶರಣರ ಆಶೀರ್ವಾದದಿಂದ |
ಗುರು ಬಸವಣ್ಣನವರ ನೆಲೆಯಿಂದ |
ಸರ್ವ ಧರ್ಮ ಭಕ್ತಿಯಿಂದ |
ಉಪವಾಸದಿಂದ |
ಮೋಕ್ಷದಿಂದ
ಅನುಭವದಿಂದ |
* ಸಾರ್ವಜನಕ ಉದ್ಯೋಗ ಕಾರ್ಯಾಲಯಗಳು |
* ಶಾಂತಿ ಸಂದೇಶದ ಭಾವೈಕ್ಯತಾ ||
ಸತ್ಯ ಅಹಿಂಸಾ ಮಾರ್ಗದಿಂದ |
ಸಂವಿಧಾನ ವಾಲಿಸಿ |
ಸದಾ ತ್ರಿವರ್ಣ ಧ್ವಜದ ಆನಂದ |
ಶಾಂತಿ ಸಾವನಾ ಉದ್ದೇಶ |
ಓದು;
ಆದರ ಮಾಡಿ ನ!
ಪ್ರತಿಯೊಂದು ದೇವಿಗೆ,
ಜನನ ಮತ್ತು ಮರಣ
* ತಿಳಿದು ಮಾಡಿ "
* ಸಫಲನಾಗಿ ಬಾ! ! ! !
ಜಯ ಭಾರತ, ಜೈ ಹಿಂದಿ
ಜಯ ಭಾರತ ಮಾತೆ |
ಜಯ ಹಿಂದಿ ಮತ್ತು ಕನ್ನಡ ಸಂಸ್ಕೃತಿ;
ಜಯ ಕನ್ನಡ ತಾಯಿ ಭುವನೇಶ್ವರಿ |
ಜಯ ಭಾರತ ಮಾತೆ' 1
ಓಂ
cತಿ ತಿ
ಇಂತಿ 1
Ateeq Tazhim
Multilingual Poet
℅ Sajjan Angadi
Jamiya Masjid
Zhanda Katta
Halkeri Onni
Vijaypur, Karnataka
586104.
This poem has not been translated into any other language yet.
I would like to translate this poem