Saturday, April 30, 2016

ನಡತೆ Comments

Rating: 0.0

ಹೃದಯ ಹಂದರದಲ್ಲಿ ಹುದುಗಿ ಹರಿಯುವ ಗಂಗೆ
ಮರೆತೂ ದಡವನು ಮೀರಿ ಹರವದಿರಲಿ.
ನಿಶ್ಯಕ್ತ ನಿಮಿಷಗಳು ನಿರ್ಮಲ ಗುಪ್ತಗಾಮಿನಿ ಗಂಗೆ
ಕೆಸರು ಕಲ್ಮಶ ಕೂಪ ಕಾರಣವಾಗದಿರಲಿ,
...
Read full text

PRAVEEN KUMAR Kannada Poems
COMMENTS
Close
Error Success