ಕೋಪಧಗೆಯಲಿ ಬೆಂದು ಶುದ್ಧರಾದವರಿಲ್ಲ,
ಕೆಂಪು ಕಣ್ಣಿನ ಸೋಂಕು ಕೈವಲ್ಯಸುಖ ತಂದಿಲ್ಲ,
ಶಿವತಾಂಡವ ನೋಡಿ ನಿರ್ಮಲ ಶಾಂತಿ ಕಂಡವರಿಲ್ಲ;
ಕೋಪ ಕೆದರಿದ ಮೇಲೆ ನ್ಯಾಯನ್ಯಾಯ ಕಾಣುವುದಿಲ್ಲ,
ಬುದ್ಧಿ ಕಬಳಿಸುವ ಬೆಂಕಿ ಹಬ್ಬಿ ದಾರಿಯುದ್ಧ
ಬೆನ್ನಟ್ಟಿ ಉರಿಸುವುವು ಕಾಲ, ನೆಲ, ಗಾಳಿ ಸ್ಥಿತಪ್ರಜ್ಞೆ.
This poem has not been translated into any other language yet.
I would like to translate this poem