ಕಡಲು Poem by Praveen Kumar in Bhavana

ಕಡಲು

ಕಡಲು ಕಡೆದಾಗ ವಿಷಾಮೃತ ಮೂಡಿತ್ತು,
ಕಡಲು ದುಡಿದಾಗ ಧನರಾಶಿ ಕೊಟ್ಟಿತ್ತು,
ಅಬ್ಬರ-ಉಬ್ಬರ ಮಧ್ಯದೀ ತಪಮಗ್ನಯೋಗಋ
ತಳಕಾಣದ ಜಲರಾಶಿ, ಜೀವಭವ ಸಂಚಯನ.

ರಾಗಾವೇಗ, ಭಾವಜೀವ ಪ್ರಪಾತದ ರಾಶಿ
ಕಡಲ ದಟ್ಟನೀಲಜಾಲದಾಳದಲ್ಲಡಗಿದೆ,
ಕಾಲಾದ್ಯಂತ ಮಧ್ಯದೀ ಸ್ಥಿರಸ್ತಬ್ಧ ಕಡಲು
ಸ್ಥಿರಪ್ರಜ್ಞಗುರು, ಜ್ಞಾನಖನಿ, ತ್ರಿಕಾಲ ಸಾಕ್ಷ್ಯಿ.

Saturday, April 30, 2016
Topic(s) of this poem: sea
COMMENTS OF THE POEM
READ THIS POEM IN OTHER LANGUAGES
Close
Error Success