Praveen Kumar in Bhavana Poems

Hit Title Date Added

ಹುಟ್ಟು ಸಾವಿನ ಮಧ್ಯೆ ಬದುಕು ಬೆಳಕಿರುವಾಗ.
ನಮ್ಮೊಳಗೆ ನಮ್ಲೆಲ್ಲ ಸುಖಶಾಂತಿ ತೃಪ್ತಿಯಿರುವಾಗ,
ದಟ್ಟ ಕತ್ತಲಲಿ ಮುಖಮುಚ್ಚುವ ಹುಚ್ಚುಹಂಬಲ ನಮಗೇಕೆ?
ಹೊರಗದ್ದಲದಲ್ಲಿ ಸುಖ ಹುಡುಕುವ ಹುಂಬತನ ನಮಗೇಕೆ?
...

ಅಖಿಲಾಂಡ, ಬ್ರಹ್ಮಾಂಡವನ್ನೆಲ್ಲ ಬೆಳಗಿಸುವ ಬೆಳಕೆ,
ಬಂದೆನ್ನ ಬುದ್ಧಿ ಹೃದಯಕ್ಕೆ, ಹಿತ ಬೆಳಕು ನೀಡು;
ಕತ್ತಲಡರಿದ ಶೂನ್ಯಾಕಾಶದ ಜೀವಾಧಾರ ಬೆಳಕೆ,
ನನ್ನೊಳಗೆ ಹಬ್ಬಿದ ಕತ್ತಲೆಗಂತಿಮ ತೆರೆ ಇಳಿಸು.
...

ಬೆಳಕಿಗೆ ಬೆಳಕಾಗಿ ಬಂದವರು ನಾವು,
ಬೆಳಕಿಗೆ ಶುಭ್ರ ಬೆಳಕಾಗಬೇಕು;
ಕತ್ತಲನು ಬಗೆದೊಗೆದು ಬೆಳಕಾದವರು ನಾವು,
ಕತ್ತಲಿನ ಮುಖವೊರಸಿ ಬೆಳಕು ಹರಿಸಬೇಕು.
...

14.
ಬೆರ್ಚಪ್ಪಗಳ ಮುದ್ರೆ

ದಪ್ಪ ತೊಗಲಿನ ಎಮ್ಮೆ, ನಮ್ಮ ಸರಕಾರ,
ಹೊಡೆದರೂ, ಬಡೆದರೂ, ಎದ್ದೇಳದಂತಹ ಭಾರ;
ದೂಡಿದರೂ, ನೂಕಿದರೂ, ಬಿಡದ ಹೊಲಸಿನ ನಂಟು,
ಮುಟ್ಟಿದರೆ, ಕೈ ಹತ್ತುವ, ಮೈ ತುಂಬ ಅಂಟು;
...

ಅವನು, ತುಂಬ ತುಂಟ,
ನಿಮಿಷ ಒಂದು ಸುಮ್ಮನಿರಲಾರ;
ನೋಡಿದ್ದರ ಮೇಲೇರಬೇಕು,
ಕಂಡದ್ದರ ಬಾಗಿಲು ತೆರೆಯಬೇಕು,
...

16.
ರಾಜಕೀಯ

ಹೆಗ್ಗಣ, ಗೂಬೆ, ನರಿ, ತೋಳಗಳ,
ಓತಿ, ಕೋತಿ, ಕಾಗೆ, ರಣಹದ್ದುಗಳ,
ಸ್ಪರ್ಧೆ, ಹೋರಾಟಗಳ, ಕರ್ಮಭೂಮಿಯಯ್ಯ;
ರಾಜಕೀಯವು, ಹಗ್ಗ ಜಗ್ಗಾಟದ,
...

17.
ನನ್ನ ದಾರಿಯ ಗುರುತೇ ಇಲ್ಲ

ನೋಡುನೋಡುತಿದ್ದಂತೆ, ಆ ದಡದಿಂದ, ಈ ದಡವ ಸೇರಿ ಬಿಟ್ಟೆ,
ನೋಡುನೋಡುತಿದ್ದಂತೆ, ಅಲೆಗಳನೇರಿ, ಇಳಿದು, ದೂರ ಕ್ರಮಿಸಿಬಿಟ್ಟೆ;
ಪ್ರಾತ: ಕಾಲದ ಎಳೆಬಿಸಿಲಲ್ಲಿ ಹೊರಟವನು,
ನಡು ಬಿಸಿಲಲ್ಲಿ, ಬೆವರು ಸೋತು ಬಸವಳಿದು,
...

ಬೆಂಕಿಯ ನಡುವಲಿ ಬಿದ್ದು, ಕರಗುವ ವರೆಗೆ,
ಕರಗಿ, ಕೆಳಹರಿದು, ತಳದಲ್ಲಿ ಕೂಡುವವರೆಗೆ,
ಕಲ್ಮಶಗಳ ಹೊರಕೊಟ್ಟು, ತಾನಾಗಿ ಥಳಥಳ ಹೊಳೆಯುವವರೆಗೆ,
ಯಾವುದು ಚಿನ್ನ?
...

ಬರಬೇಕಾದಾಗ, ಮುಚ್ಚಿದ್ದ ಬಾಗಿಲನು ಒಡೆದು,
ಹಾರಿ, ಕುಣಿದು, ಕುಪ್ಪಳಿಸಿ, ಭೋರ್ಗರೆದು ಬರುವವಳು ನೀನು;
ಬರಬೇಕಾದಾಗ, ಚಿತ್ತಭಿತ್ತಿಯ ರಂಧ್ರ ರಂಧ್ರದಿ ಸಿಡಿದು,
ಧಾರಾಕಾರ ಮಡುಕಟ್ಟಿ, ಹೊರ ಹರಿಯುವವಳು.
...

ಎಲ್ಲಿ ನೋಡಿದರಲ್ಲಿ ಸ್ಠೃಷ್ಠಿಯ,
ಪುಂಖಾನುಪುಂಖ, ಸಂದೇಶ ವ್ಠೃಷ್ಠಿ;
ನಿಸರ್ಗಗರ್ಭದಾಳದಿಂದ,
ವ್ಯೋಮಮಾರ್ಗದೌನ್ನತ್ಯದಿಂದ,
...

Close
Error Success